ಬುಧವಾರ, ಮೇ 23, 2012

ಸಮಾಜ ಸ್ಮರಣೆ ಸಮಾರಂಭ

ಚಿ||ರಾ|| ಶ್ರೀಕಂಠ ಮತ್ತು ಚಿ||ಸೌ||ರಶ್ಮಿ ಇವರ ವಿವಾಹ ಸಂದರ್ಭದಲ್ಲಿ ದಿನಾಂಕ 12.5.2012  ರಂದು ಹಾಸನದಲ್ಲಿ ನಡೆದ ಸಮಾಜಸ್ಮರಣೆ ಸಮಾರಂಭದ ದೃಶ್ಯಗಳು
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮಾಡಿದ ಕು||ಸ್ವಾತಿ
ಸಮಾಜ ಸ್ಮರಣೆ ಕಾರ್ಯಕ್ರಮದಲ್ಲಿ  ತನ್ನ ಮಧುರ ಕಂಠದಿಂದ ರಂಜಿಸಿದ        ಚಿ||ರಾ||ಅಕ್ಷಯ್  

ಶ್ರೀ ನಾಗೇಶ್ ಇವರಿಂದ ನಲ್ನುಡಿ

 "ಸಮಾಜ ಋಣ"  ಉಪನ್ಯಾಸ ನೀಡಿದ    ಅನಂತ ನಾರಾಯಣ್ ಅವರಿಗೆ      ಶ್ರೀ ರಾಮಕೃಷ್ಣರಿಂದ ಫಲ ಸಮರ್ಪಣೆ

ಕಾರ್ಯಕ್ರಮ ನಿರ್ವಹಣೆ ಮಾಡಿದ ಶ್ರೀ ಕವಿನಾಗರಾಜ್ ರಿಗೆ ಶ್ರೀ ರಮೇಶ್ ರಿಂದ ಫಲ ಸಮರ್ಪಣೆ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾಸನ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ರಾದ ಶ್ರೀ ಶ್ರೀನಿವಾಸರಿಗೆ ಶ್ರೀ ಮೋಹನ್ ರಿಂದ ಫಲ ಸಮರ್ಪಣೆ

"ವಿವಾಹ ಮಹತ್ವ" ಉಪನ್ಯಾಸ ನಡೆಸಿಕೊಟ್ಟ  ಡಾ.ಶ್ರೀ ವತ್ಸ.ಎಸ್. ವಟಿಯವರಿಗೆ ಶ್ರೀ ಶ್ರೀಕಂಠಮೂರ್ತಿ ಇವರಿಂದ ಫಲ ಸಮರ್ಪಣೆ


ರಾ.ಸ್ವ. ಸಂಘದ ಜಿಲ್ಲಾ ಕಾರ್ಯವಾಹರಾದ ಶ್ರೀ ವಿಜಯ್ ಕುಮಾರ್ ಮತ್ತು  ಹಿರಿಯ ಕಾರ್ಯಕರ್ತರಾದ ಶ್ರೀ ರಮೇಶ್ ಇವರಿಗೆ ಹರಿಹರಪುರಶ್ರೀಧರರಿಂದ "ಮಂಗಲ ನಿಧಿ" ಸಮರ್ಪಣೆ

ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ತಮ್ಮನ್ನು  ಪೂರ್ಣವಾಗಿ ತೊಡಗಿಸಿಕೊಂಡು ಯಶಸ್ಸಿಗೆ ಕಾರಣರಾದ ಶ್ರೀಮತಿ ಲಲಿತಾ ಮತ್ತು ಶ್ರೀ ರಮೇಶ್ ದಂಪತಿಗಳಿಗೆ ಮನೆಯ ಹಿರಿಯರಾದ  ಶ್ರೀಮತಿ ಉಮಾ ಮತ್ತು ಶ್ರೀ ನಾಗೇಶ್ ಇವರಿಂದ ಗೌರವಾರ್ಪಣೆ

ಹರಿಹರಪುರಶ್ರೀಧರರಿಂದ ಪ್ರಾಸ್ತಾವಿಕ ನುಡಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾಸನ ಆಕಾಶವಾಣಿಯ ಕಾರ್ಯಕ್ರಮನಿರ್ವಾಹಕರಾದ ಶ್ರೀ ಶ್ರೀನಿವಾಸರಿಂದ ಅಧ್ಯಕ್ಷರ ನುಡಿ


ತಮ್ಮ ಮಧುರ ಕಂಠದಿಂದ ಸಂಗೀತ ಸುಧೆಯನ್ನು ಹರಿಸಿದ ಶ್ರೀಮತಿ ಸುಧಾ ನಟರಾಜ್


ಅಪ್ಪ ಅಮ್ಮನ ಆದರ್ಶದಂತೆ ಸಮಾಜಮುಖಿ  ಜೀವನ ನಡೆಸುತ್ತಿರುವ    ಶ್ರೀಮತಿ ಸ್ವರ್ಣ ರಾಮಕೃಷ್ಣ ದಂಪತಿಗಳಿಗೆ  ಶ್ರೀಮತಿ ಸರ್ವಮಂಗಳ ಮತ್ತು ಶ್ರೀಧರರಿಂದ ಗೌರವಾರ್ಪಣೆ

ಆಶೀರ್ವಾದ  ಪತ್ರ ವಾಚನ-ಶ್ರೀಮತಿ ಲಲಿತಾರಮೇಶ್ ಇವರಿಂದ

ನವ ದಂಪತಿಗಳಾದ ಚಿ||ಸೌ||ರಶ್ಮಿ ಮತ್ತು ಚಿ||ರಾ|| ಶ್ರೀಕಂಠ

ಸಮಾರಂಭದಲ್ಲಿ ಪಾಲ್ಗೊಂಡವರ  ಒಂದು ನೋಟ

ಸಮಾರಂಭದಲ್ಲಿ ಪಾಲ್ಗೊಂಡವರ  ಮತ್ತೊಂದು  ನೋಟ

4 ಕಾಮೆಂಟ್‌ಗಳು:

  1. ಒಂದು ಉತ್ತಮವಾದ ಯಶಸ್ವಿ ಕಾರ್ಯಕ್ರಮ. ಅಭಿನಂದನೆ, ಶ್ರೀಧರ್.

    ಪ್ರತ್ಯುತ್ತರಅಳಿಸಿ
  2. ನಿಮ್ಮಂತಹ ಸಹೃದಯಿ ಮಿತ್ರರೇ ನನ್ನ ಆಸ್ತಿ. ನಿಮ್ಮ ಸಹಕಾರ ಮರೆಯಲಾರೆ.

    ಪ್ರತ್ಯುತ್ತರಅಳಿಸಿ
  3. ಶುಭಾಶಯಗಳು ಸರ್.
    ಫೋಟೋಗಳು ಚೆನ್ನಾಗಿವೆ.
    ಸ್ವರ್ಣಾ

    ಪ್ರತ್ಯುತ್ತರಅಳಿಸಿ
  4. ಫೋಟೋ ಗಳಿಗಿಂತಲೂ ಇಬ್ಬರ ಮಾತುಗಳನ್ನು ಕೇಳಿಲ್ಲದಿದ್ದರೆ ದಯಮಾಡಿ ಕೇಳಿ.

    ಪ್ರತ್ಯುತ್ತರಅಳಿಸಿ